ಬೆಳಗಾವಿ ಕ್ರಾಂತಿ: ಜಾರಕಿಹೊಳಿ, ಡಿಕೆ ಬ್ರದರ್ಸ್ ಸಂಭಾಳಿಸೋದು ಹೇಗೆ?
ಒಂದು ಕಡೆ ಜಾರಕಿಹೊಳಿ ಬದ್ರರ್ಸ್, ಮತ್ತೊಂದೆಡೆ ಡಿಕೆ ಬ್ರದರ್ಸ್! ಸರ್ಕಾರ ಉಳಿಸಲು ಸಿಎಂ ಕುಮಾರಸ್ವಾಮಿ ಪ್ಲ್ಯಾನ್ ಏನು?! ಅಖಾಡಕ್ಕೆ ದೊಡ್ಡ ಗೌಡರ ಎಂಟ್ರಿ ಆಯ್ತು
ಬೆಂಗಳೂರು(ಸೆ.14): ಬೆಳಗಾವಿ ಸಾಮ್ರಾಜ್ಯದ ರಕ್ಷಣೆಗೆ ಕ್ರಾಂತಿ ಮಾಡ್ತಾರಾ ಜಾರಕಿಹೊಳಿ ಬ್ರದರ್ಸ್?. ಡಿಕೆ ಬ್ರದರ್ಸ್ ಮತ್ತು ಜಾರಕಿಹೊಳಿ ಬ್ರದರ್ಸ್ ಕಿತ್ತಾಟದಲ್ಲಿ ಯಾರಾಗ್ತಾರೆ ಸೂಪರ್ ಸಿಎಂ?.
ಒಳಜಗಳಗಳ ನಡುವೆ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ರಣತಂತ್ರ ಹೆಣೆದಿದ್ದಾರಾ?. ಅತ್ತ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಪ್ರತಿತಂತ್ರ ರೂಪಿಸಿದ್ದಾರಾ?. ಬೆಳಗಾವಿ ಬ್ರದರ್ಸ್ ರಣಕಹಳೆ ಮೊಳಗಿಸುತ್ತಿರುವುದು ಸಿಎಂ ಕುಮಾರಸ್ವಾಮಿ ಅವರನ್ನು ಕಾಡುತ್ತಿರುವುದೇಕೆ?.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..