ರಾಯರಾಧನೆ ಸಮಾರಂಭದಲ್ಲಿ ರವಿ ಹೆಗಡೆಗೆ ಮಾಧ್ಯಮ ಬಾನು ಪ್ರಶಸ್ತಿ
ಮಂತ್ರಾಲಯದ ರಾಘವೇಂದ್ರ ಮಠದಲ್ಲಿ ಮಧ್ವಾರಾಧನೆ ವೈಭವದಿಂದ ನಡೆಯುತ್ತಿದೆ. ಗುರು ಸಾರ್ವಭೌಮ ರಾಘವೇಂದ್ರ ರಾಯರ ಆರಾಧನೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್- ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆಯವರಿಗೆ ಮಾಧ್ಯಮ ಬಾನು ಪ್ರಶಸ್ತಿ ನೀಡಿ ಗೌರವಿಸಲಾಯ್ತು.
ಮಂತ್ರಾಲಯದ ರಾಘವೇಂದ್ರ ಮಠದಲ್ಲಿ ಮಧ್ವಾರಾಧನೆ ವೈಭವದಿಂದ ನಡೆಯುತ್ತಿದೆ. ಗುರು ಸಾರ್ವಭೌಮ ರಾಘವೇಂದ್ರ ರಾಯರ ಆರಾಧನೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್- ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆಯವರಿಗೆ ಮಾಧ್ಯಮ ಬಾನು ಪ್ರಶಸ್ತಿ ನೀಡಿ ಗೌರವಿಸಲಾಯ್ತು.