Asianet Suvarna News Asianet Suvarna News

ಸುವರ್ಣನ್ಯೂಸ್ ಇಂಪ್ಯಾಕ್ಟ್: ನಾಲೆಗೆ ನೀರು ಹರಿಸಲು ಸಚಿವ ಡಿಕೆಶಿ ಸೂಚನೆ

ಕಾಲುವೆ ನಿರ್ಮಿಸಿ 12 ವರ್ಷಗಳಾದರೂ, ತುಮಕೂರಿನ ಮಾಕರೋನಹಳ್ಳಿ ಕಾಲುವೆಗೆ ಒಂದು ಹನಿ ನೀರು ಈವರೆಗೆ ಬಿಟ್ಟಿರಲಿಲ್ಲ. ಈ ಬಗ್ಗೆ ಸುವರ್ಣನ್ಯೂಸ್ ವರದಿ ಮಾಡುತ್ತಿದ್ದಂತೆ ಸಚಿವ ಡಿ.ಕೆ. ಶಿವಕುಮಾರ್, ಹೇಮಾವತಿ ಡ್ಯಾಂನಿಂದ ಕಾಲುವೆಗೆ ನೀರು ಹರಿಸುವಂತೆ ಸೂಚಿಸಿದ್ದಾರೆ.  

ಕಾಲುವೆ ನಿರ್ಮಿಸಿ 12 ವರ್ಷಗಳಾದರೂ, ತುಮಕೂರಿನ ಮಾಕರೋನಹಳ್ಳಿ ಕಾಲುವೆಗೆ ಒಂದು ಹನಿ ನೀರು ಈವರೆಗೆ ಬಿಟ್ಟಿರಲಿಲ್ಲ. ಈ ಬಗ್ಗೆ ಸುವರ್ಣನ್ಯೂಸ್ ವರದಿ ಮಾಡುತ್ತಿದ್ದಂತೆ ಸಚಿವ ಡಿ.ಕೆ. ಶಿವಕುಮಾರ್, ಹೇಮಾವತಿ ಡ್ಯಾಂನಿಂದ ಕಾಲುವೆಗೆ ನೀರು ಹರಿಸುವಂತೆ ಸೂಚಿಸಿದ್ದಾರೆ.  

Video Top Stories