Asianet Suvarna News Asianet Suvarna News

ಕನಕನಮರಡಿ ದುರಂತ ಕುಟುಂಬಗಳಿಗೆ ಸುಮಲತಾ ಸಹಾಯ

ಮಂಡ್ಯದ ಗಂಡು ಅಂಬರೀಶ್ ಇನ್ನಿಲ್ಲವಾದರೂ ಜನಮಾನಸದಲ್ಲಿ ಮಾತ್ರ ಅವರ ನೆನಉ ಅಜರಾಮರ. ಮಂಡ್ಯದ ಜನರಿಗೆ ಅಂಬಿ ಎಂದರೆ ಅಪಾರ ಪ್ರೀತಿ. ಅವರಿಗೂ ಅಷ್ಟೇ. ಯಾರೇ ಕಷ್ಟ ಎಂದೂ ಬಂದರೂ ಹಿಂದೆ ಕಳಿಸುತ್ತಿರಲಿಲ್ಲ. ಈಗ ಅವರ ಈ ಕೆಲಸವನ್ನು ಸುಮಲತಾ, ಅಭಿಷೇಕ್ ಮುಂದುವರಸಿಕೊಂಡು ಹೋಗುತ್ತಿದ್ದಾರೆ. ಸುಮಲತಾ, ಅಭಿಷೇಕ್ ಕಮ್ಮನಮರಡಿ ಅಪಘಾತದಲ್ಲಿ ಮಡಿದ ಕುಟುಂಬದವರಿಗೆ ಸಾಂತ್ವನ ಹೇಳಿದರು. ಚೆಕ್ ವಿತರಿಸಿದರು. ಇವರ ಈ ಕಾರ್ಯ ಜನಮೆಚ್ಚುಗೆಗೆ ಕಾರಣವಾಗಿದೆ. 

ಮಂಡ್ಯದ ಗಂಡು ಅಂಬರೀಶ್ ಇನ್ನಿಲ್ಲವಾದರೂ ಜನಮಾನಸದಲ್ಲಿ ಮಾತ್ರ ಅವರ ನೆನಉ ಅಜರಾಮರ. ಮಂಡ್ಯದ ಜನರಿಗೆ ಅಂಬಿ ಎಂದರೆ ಅಪಾರ ಪ್ರೀತಿ. ಅವರಿಗೂ ಅಷ್ಟೇ. ಯಾರೇ ಕಷ್ಟ ಎಂದೂ ಬಂದರೂ ಹಿಂದೆ ಕಳಿಸುತ್ತಿರಲಿಲ್ಲ. ಈಗ ಅವರ ಈ ಕೆಲಸವನ್ನು ಸುಮಲತಾ, ಅಭಿಷೇಕ್ ಮುಂದುವರಸಿಕೊಂಡು ಹೋಗುತ್ತಿದ್ದಾರೆ. ಸುಮಲತಾ, ಅಭಿಷೇಕ್ ಕಮ್ಮನಮರಡಿ ಅಪಘಾತದಲ್ಲಿ ಮಡಿದ ಕುಟುಂಬದವರಿಗೆ ಸಾಂತ್ವನ ಹೇಳಿದರು. ಚೆಕ್ ವಿತರಿಸಿದರು. ಇವರ ಈ ಕಾರ್ಯ ಜನಮೆಚ್ಚುಗೆಗೆ ಕಾರಣವಾಗಿದೆ. 

Video Top Stories