ಬೆಂಗಳೂರಿಗೂ ತಟ್ಟಿದೆ ಕಬ್ಬಿನ ಕಿಚ್ಚು ; ರೈತರಿಂದ ವಿಧಾನಸೌಧ ಮುತ್ತಿಗೆ
ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಸಾವಿರಾರು ರೈತರು ಬೆಂಗಳೂರಿಗೆ ಆಗಮಿಸಿದ್ದಾರೆ. ಕಬ್ಬಿನ ಜಲ್ಲೆಯ ಕಿಚ್ಚು ಇಂದು ಬೆಂಗಳೂರಿಗೂ ತಟ್ಟಲಿದೆ. ರೈತರ ಸಾಲಮನ್ನಾ ಹಾಗೂ ಬೆಂಬಲ ಬೆಲೆ ವಿಚಾರವಾಗಿ ರೈತರು ಧರಣಿ ನಡೆಸಲಿದ್ದಾರೆ.
ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಸಾವಿರಾರು ರೈತರು ಬೆಂಗಳೂರಿಗೆ ಆಗಮಿಸಿದ್ದಾರೆ. ಕಬ್ಬಿನ ಜಲ್ಲೆಯ ಕಿಚ್ಚು ಇಂದು ಬೆಂಗಳೂರಿಗೂ ತಟ್ಟಲಿದೆ. ರೈತರ ಸಾಲಮನ್ನಾ ಹಾಗೂ ಬೆಂಬಲ ಬೆಲೆ ವಿಚಾರವಾಗಿ ರೈತರು ಧರಣಿ ನಡೆಸಲಿದ್ದಾರೆ.