Asianet Suvarna News Asianet Suvarna News

ಗಡಿಯಲ್ಲಿ ವಿದ್ಯುತ್ ಕೊಡಲು ನಿರಾಕರಿಸಿದ್ಯಾರು?

ದೇಶದ ಗಡಿ ಸುರಕ್ಷಿತವಾಗಿಡಲು ಹಿಂದೇಟು! ಬಾಂಗ್ಲಾ ಗಡಿಯಲ್ಲಿ ವಿದ್ಯುತ್ ಪೂರೈಕೆಗೆ ನಿರಾಕರಣೆ! ಒಳನುಸುಳುವಿಕೆ ಅಂದಿನ ಸರ್ಕಾರಗಳೇ ಹೊಣೆ? 

ಬೆಂಗಳೂರು(ಆ.5): ಅಕ್ರಮ ಬಾಂಗ್ಲಾ ವಲಸಿಗರ ಕುರಿತು ವಿಪಕ್ಷಗಳ ನಿಜ ಬಣ್ಣ ಬಯಲಾಗಿದೆ.  ಅಕ್ರಮ ಬಾಂಗ್ಲಾ ವಲಸಿಗರ ಪರ ಗುಪ್ತವಾಗಿ ಕಾರ್ಯಸೂಚಿ ಹೆಣೆಯುತ್ತಲೇ ಬಂದಿರುವ ವಿಪಕ್ಷಗಳು, ವಲಸಿಗರು ಭಾರತದಲ್ಲಿ ನುಸುಳಲೂ ಅವಕಾಶ ಮಾಡಿಕೊಟ್ಟಿದ್ದರು ಎನ್ನಲಾಗಿದೆ.

2005 ರಲ್ಲಿ ಬಿಎಸ್ ಎಫ್ ಮುಖ್ಯಸ್ಥರಾಗಿದ್ದ ಅಜಯ್ ಸಿಂಗ್ ಈ ಹಿಂದೆ ಹೇಳಿದಂತೆ ಗಡಿಯಲ್ಲಿ ಅಕ್ರಮ ನುಸುಳುವಿಕೆಯನ್ನು ತಡೆಯಲು ರಾತ್ರಿ ವೇಳೆಯೂ ಸಮರ್ಪಕ ವಿದ್ಯುತ್ ಕೊಡಲು ಅಂದಿನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರಾಕರಿಸಿದ್ದವು ಎನ್ನಲಾಗಿದೆ.

ಈ ಕುರಿತು ನಿಮ್ಮ ಸುವರ್ಣನ್ಯೂಸ್ ನ ಲೆಫ್ಟ್ ರೈಟ್ ಆ್ಯಂಡ್ ಸೆಂಟರ್ ನಲ್ಲಿ ನಡೆದ ಚರ್ಚೆಯ ಪೂರ್ಣ ವಿವರ ನಿಮಗಾಗಿ..