ಶಾರದಾಪೀಠದ ಉಭಯ ಜಗದ್ಗುರುಗಳಿಗೆ ವಿಶೇಷ ಗೌರವರಕ್ಷೆ!
ಶಾರದಾಪೀಠದ ಉಭಯ ಜಗದ್ಗುರುಗಳಿಗೆ ವಿಶೇಷ ಗೌರವರಕ್ಷೆ
ಸರ್ಕಾರದ ವಿಶೇಷ ಗೌರವರಕ್ಷೆಗೆ ಪಾತ್ರರಾದ ಜಗದ್ಗುರುಗಳು
ಶೃಂಗೇರಿ(ಜು.6): ದೇಶದ ರಾಷ್ಟ್ರಪತಿ ,ಪ್ರಧಾನಿ, ರಾಜ್ಯಪಾಲರು ,ಮುಖ್ಯಮಂತ್ರಿಗಳಿಗೆ ಇರುವ ವಂದನೆ ಶೃಂಗೇರಿಯ ಶಾರದಾಪೀಠದ ಉಭಯ ಜಗದ್ಗುರುಗಳಿಗೆ ಲಭಿಸಿದೆ.
ಸರ್ಕಾರದ ವಿಶೇಷ ಗೌರವರಕ್ಷೆಗೆ ಶೃಂಗೇರಿಯ ಶಾರದಾಪೀಠದ ಉಭಯ ಜಗದ್ಗುರುಗಳು ಪಾತ್ರರಾಗಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..