Asianet Suvarna News Asianet Suvarna News

ಶಾರದಾಪೀಠದ ಉಭಯ ಜಗದ್ಗುರುಗಳಿಗೆ ವಿಶೇಷ ಗೌರವರಕ್ಷೆ!

ಶಾರದಾಪೀಠದ ಉಭಯ ಜಗದ್ಗುರುಗಳಿಗೆ ವಿಶೇಷ ಗೌರವರಕ್ಷೆ

ಸರ್ಕಾರದ ವಿಶೇಷ ಗೌರವರಕ್ಷೆಗೆ ಪಾತ್ರರಾದ ಜಗದ್ಗುರುಗಳು

 

ಶೃಂಗೇರಿ(ಜು.6): ದೇಶದ ರಾಷ್ಟ್ರಪತಿ ,ಪ್ರಧಾನಿ, ರಾಜ್ಯಪಾಲರು ,ಮುಖ್ಯಮಂತ್ರಿಗಳಿಗೆ ಇರುವ ವಂದನೆ ಶೃಂಗೇರಿಯ ಶಾರದಾಪೀಠದ ಉಭಯ ಜಗದ್ಗುರುಗಳಿಗೆ ಲಭಿಸಿದೆ. 

ಸರ್ಕಾರದ ವಿಶೇಷ ಗೌರವರಕ್ಷೆಗೆ ಶೃಂಗೇರಿಯ ಶಾರದಾಪೀಠದ ಉಭಯ ಜಗದ್ಗುರುಗಳು ಪಾತ್ರರಾಗಿದ್ದಾರೆ.  ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Video Top Stories