Asianet Suvarna News Asianet Suvarna News

‘ಜಮೀರನ್ನು ಸದನಕ್ಕೆ ಕರೆಸ್ರಿ, ಅವರನ್ನ ನೋಡ್ಬೇಕಂತಾ ಆಸೆ’ ಸ್ಪೀಕರ್ ಆಕ್ರೋಶದಲ್ಲೂ ವ್ಯಂಗ್ಯ

ಸದನದಲ್ಲಿ ಸಚಿವರುಗಳು ಗೈರು ಹಾಜರಾಗಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸ್ಪೀಕರ್ ರಮೇಶ್ ಕುಮಾರ್, ಜಮೀರ್ ಅಹಮದ್ ಖಾನ್ ಮತ್ತು ಯು.ಟಿ. ಖಾದರ್ ರನ್ನು ಸದನಕ್ಕೆ ಕರೆಸುವಂತೆ ಡಿಸಿಎಂ ಪರಮೇಶ್ವರ್‌ಗೆ ಸೂಚಿಸಿದ್ದು ಹೀಗೆ... 

ಸದನದಲ್ಲಿ ಸಚಿವರುಗಳು ಗೈರು ಹಾಜರಾಗಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸ್ಪೀಕರ್ ರಮೇಶ್ ಕುಮಾರ್, ಜಮೀರ್ ಅಹಮದ್ ಖಾನ್ ಮತ್ತು ಯು.ಟಿ. ಖಾದರ್ ರನ್ನು ಸದನಕ್ಕೆ ಕರೆಸುವಂತೆ ಡಿಸಿಎಂ ಪರಮೇಶ್ವರ್‌ಗೆ ಸೂಚಿಸಿದ್ದು ಹೀಗೆ... 

Video Top Stories