ಗೌರಿ ಲಂಕೇಶ್ ಹತ್ಯೆ: ವಿಜಯಪುರದಲ್ಲಿ ಇನ್ನಿಬ್ಬರ ಬಂಧನ?
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರದಲ್ಲಿ 3 ದಿನಗಳಿಂದ ಬೀಡುಬಿಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀನಿವಾಸ ಭಂಡಾರಿ ಹಾಗೂ ಆತನ ಸಹೋದರ ರಘುನಾಥ್ ಎಂಬವನನ್ನು ಎಸ್ಐಟಿ ವಶಕ್ಕೆ ಪಡೆದಿದ್ದಾರೆನ್ನಲಾಗಿದೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರದಲ್ಲಿ 3 ದಿನಗಳಿಂದ ಬೀಡುಬಿಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀನಿವಾಸ ಭಂಡಾರಿ ಹಾಗೂ ಆತನ ಸಹೋದರ ರಘುನಾಥ್ ಎಂಬವನನ್ನು ಎಸ್ಐಟಿ ವಶಕ್ಕೆ ಪಡೆದಿದ್ದಾರೆನ್ನಲಾಗಿದೆ.