ಗೌರಿ ಲಂಕೇಶ್ ಹತ್ಯೆ: ಇನ್ನೊಬ್ಬ ಎಸ್ಐಟಿ ವಶಕ್ಕೆ
ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಎಸ್ಐಟಿಯು ಇನ್ನೊಬ್ಬ ಆರೋಪಿಯನ್ನು ವಶಕ್ಕೆ ಪಡೆದಿದೆ. ಬೆಳಗಾವಿಯ ಸಾಗರ್ ಎಂಬಾತನನ್ನು ಬುಧವಾರ ರಾತ್ರಿ ವಶಕ್ಕೆ ಪಡೆದಿರುವ ಎಸ್ಐಟಿಯು ವಿಚಾರಣೆ ನಡೆಸುತ್ತಿದೆ.
ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಎಸ್ಐಟಿಯು ಇನ್ನೊಬ್ಬ ಆರೋಪಿಯನ್ನು ವಶಕ್ಕೆ ಪಡೆದಿದೆ. ಬೆಳಗಾವಿಯ ಸಾಗರ್ ಎಂಬಾತನನ್ನು ಬುಧವಾರ ರಾತ್ರಿ ವಶಕ್ಕೆ ಪಡೆದಿರುವ ಎಸ್ಐಟಿಯು ವಿಚಾರಣೆ ನಡೆಸುತ್ತಿದೆ.