Asianet Suvarna News Asianet Suvarna News

ಸರ್ಕಾರ ಅಸ್ಥಿರಕ್ಕೆ ನನ್ನ ಪಾತ್ರವಿಲ್ಲ : 78 ಶಾಸಕರು ನನ್ನವರು

ಶಾಸಕರು ಮುಂಬೈನತ್ತ ಪ್ರಯಾಣ ಹೊರಟಿರುವುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಸರ್ಕಾರ ಅಸ್ಥಿರಗೊಳಿಸುವಲ್ಲಿ ನನ್ನ ಪಾತ್ರವಿಲ್ಲ. ಕಾಂಗ್ರೆಸ್ ನಿಂದ ಗೆದ್ದಿರುವ ಎಲ್ಲಾ ಶಾಸಕರು ನನ್ನ ಆಪ್ತರು, ಅದರಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಕೇಂದ್ರವಾಗಲಿ ರಾಜ್ಯ ಸರ್ಕಾರವಾಗಲಿ ಯಾವುದೆ ಸರ್ಕಾರವಿದ್ದರೂ ಜನರಿಂದ ಆಯ್ಕೆಯಾಗಿದ್ದು, ಕಾನೂನು ಬಿಟ್ಟು ಏನು‌ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.  

  • ಕಾಂಗ್ರೆಸ್ ನಿಂದ ಗೆದ್ದಿರುವ ಎಲ್ಲಾ ಶಾಸಕರು ನನ್ನ ಆಪ್ತರು ಅದರಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ - ಸಿದ್ದರಾಮಯ್ಯ
  • ಸಿಎಂ ಕುಮಾರಸ್ವಾಮಿ ದಂಗೆ ಹೇಳಿಕೆ ವಿಚಾರವಾಗಿ ಬಿಜೆಪಿ ರಾಜ್ಯಪಾಲರಿಗೆ ದೂರು ನೀಡಿರುವುದು ರಾಜಕೀಯ - ಮಾಜಿ ಸಿಎಂ

Video Top Stories