ಇರುಮುಡಿ ಕಟ್ಟಿ ಅಯ್ಯಪ್ಪನ ದರ್ಶನಕ್ಕೆ ಹೊರಟ ಶ್ರೀರಾಮುಲು
ದೈವ ಭಕ್ತರಾಗಿರುವ ಶ್ರೀರಾಮುಲು ಅಯ್ಯಪ್ಪನ ದರ್ಶನಕ್ಕೆ ಹೊರಟಿದ್ದಾರೆ. ಬೆಳಿಗ್ಗೆ ಕೌಲ್ ಬಜಾರ್’ನಲ್ಲಿರುವ ಗಣೇಶನ ಗುಡಿಯಲ್ಲಿ ಇರುಮುಡಿ ಕಟ್ಟಿಕೊಂಡ ಶ್ರೀರಾಮುಲು ನಾಲ್ಕು ದಿನಗಳ ಕಾಲ ಪ್ರವಾಸ ಶಬರಿಮಲೆ ಪ್ರವಾಸ ಕೈಗೊಳ್ಳಲಿದ್ದಾರೆ.
ಇರುಮುಡಿ ಪೂಜಾ ಕಾರ್ಯದಲ್ಲಿ ಶ್ರೀರಾಮುಲು
ಪೂಜಾ ಕಾರ್ಯದಲ್ಲಿ ತೊಡಗಿರುವ ಶ್ರೀರಾಮುಲು
ಅಯ್ಯಪ್ಪ ದರ್ಶನಕ್ಕೆ ಹೊರಡುವ ಮುನ್ನ ಪೂಜೆಯಲ್ಲಿ ತೊಡಗಿರುವ ಶ್ರೀರಾಮುಲು
4 ದಿನಗಳ ಕಾಲ ಅಯ್ಯಪ್ಪ ದರ್ಶನಕ್ಕೆ ಹೊರ ಶ್ರೀರಾಮುಲು
ಇರುಮುಡಿ ಕಟ್ಟಿಕೊಂಡು ಅಯ್ಯಪ್ಪನ ದರ್ಶನಕ್ಕೆ ಹೊರಟಿರುವ ಶ್ರೀರಾಮುಲು