ತಮಿಳುನಾಡಿಗೆ 34 ಟಿಎಂಸಿ ನೀರು : ಕರ್ನಾಟಕ ಒಪ್ಪಿಗೆ
- ತಮಿಳುನಾಡಿಗೆ ನೀರು ಬಿಡಲು ಒಪ್ಪಿದ ಕರ್ನಾಟಕ ಸರ್ಕಾರ
- ಜುಲೈ ತಿಂಗಳಲ್ಲಿ 34 ಟಿಎಂಸಿ ಕಾವೇರಿ ನೀರು ಹರಿಸಲು ಸುಪ್ರೀಂ ಕೋರ್ಟ್ ಸೂಚನೆ
- ದೆಹಲಿಯ ಶ್ರಮ ಶಕ್ತಿಭವನದಲ್ಲಿ ನಡೆದ ಕಾವೇರಿ ನಿರ್ವಹಣಾ ಪ್ರಾಧಿಕಾರ ಸಭೆ
- ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಪುದುಚೆರಿ ಅಧಿಕಾರಿಗಳು ಭಾಗಿ
- ತಮಿಳುನಾಡಿಗೆ ನೀರು ಬಿಡಲು ಒಪ್ಪಿದ ಕರ್ನಾಟಕ ಸರ್ಕಾರ
- ಜುಲೈ ತಿಂಗಳಲ್ಲಿ 34 ಟಿಎಂಸಿ ಕಾವೇರಿ ನೀರು ಹರಿಸಲು ಸುಪ್ರೀಂ ಕೋರ್ಟ್ ಸೂಚನೆ
- ದೆಹಲಿಯ ಶ್ರಮ ಶಕ್ತಿಭವನದಲ್ಲಿ ನಡೆದ ಕಾವೇರಿ ನಿರ್ವಹಣಾ ಪ್ರಾಧಿಕಾರ ಸಭೆ
- ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಪುದುಚೆರಿ ಅಧಿಕಾರಿಗಳು ಭಾಗಿ