ರೈತರಿಗೆ ಶರಬತ್ ಕುಡಿಸಿ ಲೀಡರ್ ಆಗೋಕೆ ಆಗಲ್ಲ; ಡಿಕೆಶಿಗೆ ಜಾರಕಿಹೊಳಿ ಟಾಂಗ್
ಯಾರೋ ಒಬ್ಬರು ಬಂದು ಶರಬತ್ ಕುಡಿಸಿ ಲೀಡರ್ ಆಗೋಕೆ ಆಗಲ್ಲ. ಬೆಳಗಾವಿಯಲ್ಲಿ ಪ್ರತಿಭಟನಾ ನಿರತ ರೈತರನ್ನು ಮನವೊಲಿಸಿದ್ದ ಡಿಕೆಶಿಗೆ ಸತೀಶ್ ಜಾರಕೀಹೊಳಿ ಟಾಂಗ್ ನೀಡಿದ್ದಾರೆ.
ಯಾರೋ ಒಬ್ಬರು ಬಂದು ಶರಬತ್ ಕುಡಿಸಿ ಲೀಡರ್ ಆಗೋಕೆ ಆಗಲ್ಲ. ಬೆಳಗಾವಿಯಲ್ಲಿ ಪ್ರತಿಭಟನಾ ನಿರತ ರೈತರನ್ನು ಮನವೊಲಿಸಿದ್ದ ಡಿಕೆಶಿಗೆ ಸತೀಶ್ ಜಾರಕೀಹೊಳಿ ಟಾಂಗ್ ನೀಡಿದ್ದಾರೆ.