Asianet Suvarna News Asianet Suvarna News

5000 ಕೋಟಿ ಕಳ್ಳ ಎಸ್ಕೇಪ್...ಬ್ಯಾಂಕ್‌ನಲ್ಲಿರುವ ನಿಮ್ಮಹಣವೂ ಸೇಫಲ್ಲ!

ವಿಜಯ್ ಮಲ್ಯ , ನೀರವ್ ಮೋದಿ ನಂತರ ಮತ್ತೊಬ್ಬ ವಂಚಕ ವಿದೇಶಕ್ಕೆ ಎಸ್ಕೇಪ್ ಆಗಿದ್ದಾನೆ. ಬರೋಬ್ಬರಿ 5 ಸಾವಿರ ಕೋಟಿ ರೂ. ದೋಚಿಕೊಂಡು ಓಡಿಹೋದ ಗುಜರಾತಿನ ಮೋಸಗಾರನ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ. ಹಾಗಾದರೆ ಈ ವ್ಯಕ್ತಿ ಅದು ಯಾವ ರೀತಿ ಎಲ್ಲರ ಕಣ್ಣು ತಪ್ಪಿಸಿ ಪರಾರಿಯಾದ?

ವಿಜಯ್ ಮಲ್ಯ , ನೀರವ್ ಮೋದಿ ನಂತರ ಮತ್ತೊಬ್ಬ ವಂಚಕ ವಿದೇಶಕ್ಕೆ ಎಸ್ಕೇಪ್ ಆಗಿದ್ದಾನೆ. ಬರೋಬ್ಬರಿ 5 ಸಾವಿರ ಕೋಟಿ ರೂ. ದೋಚಿಕೊಂಡು ಓಡಿಹೋದ ಗುಜರಾತಿನ ಮೋಸಗಾರನ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ. ಹಾಗಾದರೆ ಈ ವ್ಯಕ್ತಿ ಅದು ಯಾವ ರೀತಿ ಎಲ್ಲರ ಕಣ್ಣು ತಪ್ಪಿಸಿ ಪರಾರಿಯಾದ? ಹಾಂ..ಎಚ್ಚರಿಕೆ ನೀವು ಬ್ಯಾಂಕ್ ನಲ್ಲಿ ಉಳಿತಾಯ ಮಾಡಿ ಕಷ್ಟ ಕಾಲಕ್ಕೆ ಆಗುತ್ತದೆ ಎಂದು ಹಣ ಕೂಡಿಟ್ಟರೆ ಅದು ಸೇಫಲ್ಲ!  ಯಾಕೆ ವಿವರ ಇಲ್ಲಿದೆ..

 

Video Top Stories