Asianet Suvarna News Asianet Suvarna News

ಬೆಳಗಾವಿ ವಿಚಾರಕ್ಕೆ ತಲೆ ಹಾಕಿದರೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಹೋಗ್ತೇವೆ

ಬೆಳಗಾವಿ ರಾಜಕೀಯ ವಿಷಯಕ್ಕೆ ಬಂದರೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಹೋಗ್ತೇವೆ ಎಂದು ಸಚಿವ ರಮೇಶ್ ಜಾರಕಿಹೊಳಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. 

  • ಲಕ್ಷ್ಮಿ ಹೆಬ್ಬಾಳ್ಕರ್ ಪರ ನಿಂತರ ಕಾಂಗ್ರೆಸಿಗೆ ಗುಡ್ ಬೈ - ರಮೇಶ್ ಜಾರಕಿಹೊಳಿ ಎಚ್ಚರಿಕೆ
  • ನಮ್ಮ ಪರ 12 ಮಂದಿ ಶಾಸಕರಿದ್ದಾರೆ ಎಂದ ಸಚಿವ
  • ರಮೇಶ್ ಜಾರಕಿಹೊಳಿ ಮಾತಿಗೆ ಸೈಲೆಂಟಾದ ಕೆ.ಸಿ.ವೇಣುಗೋಪಾಲ್

Video Top Stories