ಮೈತ್ರಿ ಕಿತ್ತಾಟ, ಕೇಸರಿ ಆಟ, ಹಾರುತ್ತಾ ಬಿಜೆಪಿ ಬಾವುಟ
ನ.3 ರಂದು ನಡೆಯುವ ರಾಮನಗರ ಉಪಚುನಾವಣೆಯಲ್ಲಿ ಮೇಲ್ನೋಟಕ್ಕೆ ನೋಡಿದರೆ ಜೆಡಿಎಸ್ ಗೆ ಗೆಲುವು ಸುಲಭವಾಗಿದೆ. ಆದರೆ ಕಾಂಗ್ರೆಸ್ ಆಂತರಿಕ ಜಗಳ, ಮೈತ್ರಿ ಕಿತ್ತಾಟದಿಂದ ಬಿಜೆಪಿ ಗೆಲುವಿನ ಖಾತೆ ತೆರೆಯಲಿದೆಯೇ ಎನ್ನುವ ಪ್ರಶ್ನೆಗಳು ಕೂಡ ಎದುರಾಗಲಿದೆ. ಈ ಬಗ್ಗೆ ಸ್ವತಃ ಕ್ಷೇತ್ರದ ಮತದಾರರೆ ರಾಮನಗರ ಎಕ್ಸ್'ಪ್ರೆಸ್'ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ.3 ರಂದು ನಡೆಯುವ ರಾಮನಗರ ಉಪಚುನಾವಣೆಯಲ್ಲಿ ಮೇಲ್ನೋಟಕ್ಕೆ ನೋಡಿದರೆ ಜೆಡಿಎಸ್ ಗೆ ಗೆಲುವು ಸುಲಭವಾಗಿದೆ. ಆದರೆ ಕಾಂಗ್ರೆಸ್ ಆಂತರಿಕ ಜಗಳ, ಮೈತ್ರಿ ಕಿತ್ತಾಟದಿಂದ ಬಿಜೆಪಿ ಗೆಲುವಿನ ಖಾತೆ ತೆರೆಯಲಿದೆಯೇ ಎನ್ನುವ ಪ್ರಶ್ನೆಗಳು ಕೂಡ ಎದುರಾಗಲಿದೆ. ಈ ಬಗ್ಗೆ ಸ್ವತಃ ಕ್ಷೇತ್ರದ ಮತದಾರರೆ ರಾಮನಗರ ಎಕ್ಸ್'ಪ್ರೆಸ್'ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.