Asianet Suvarna News Asianet Suvarna News

ಸ್ಯಾಂಡ್‌ ಮಾಫಿಯಾ ಅಟ್ಟಹಾಸ: ಸರ್ಕಾರಕ್ಕೆ 5 ಸವಾಲ್!

ಮರಳು ಮಾಫಿಯಾ ಅಟ್ಟಹಾಸಕ್ಕೆ ದಕ್ಷ ಅಧಿಕಾರಿಯೊಬ್ಬರು ಬಲಿಯಾಗಿದ್ದಾರೆ. ಮಾನ್ವಿಯ ಸಾಹೇಬ್ ಪಟೇಲ್‌ ಎಂಬ ಅಧಿಕಾರಿಯನ್ನು ಲಾರಿ ಹರಿಸಿ ಹತ್ಯೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ 5 ಪ್ರಶ್ನೆಗಳಿಗೆ ಜಿಲ್ಲಾಡಳಿತ ಉತ್ತರಿಸಬೇಕಾಗಿದೆ.   

ಮರಳು ಮಾಫಿಯಾ ಅಟ್ಟಹಾಸಕ್ಕೆ ದಕ್ಷ ಅಧಿಕಾರಿಯೊಬ್ಬರು ಬಲಿಯಾಗಿದ್ದಾರೆ. ಮಾನ್ವಿಯ ಸಾಹೇಬ್ ಪಟೇಲ್‌ ಎಂಬ ಅಧಿಕಾರಿಯನ್ನು ಲಾರಿ ಹರಿಸಿ ಹತ್ಯೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ 5 ಪ್ರಶ್ನೆಗಳಿಗೆ ಜಿಲ್ಲಾಡಳಿತ ಉತ್ತರಿಸಬೇಕಾಗಿದೆ.   

Video Top Stories