ಕೊಡಗು ಸಂತ್ರಸ್ತರ ಬಗೆಗಿನ ವದಂತಿಗೆ ಅಪ್ಪು ಸ್ಪಷ್ಟನೆ
ಕೊಡಗಿನಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರು ಮನೆಗಳನ್ನು ಕಟ್ಟಿಕೊಡುತ್ತಾರೆ ಎಂಬ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವದಂತಿಗೆ ಸ್ವತಃ ಪುನೀತ್ ಅವರೇ ಸ್ಪಷ್ಟನೆ ನೀಡಿದ್ದಾರೆ
- ಪುನೀತ್ ಅವರು ಕೊಡಗಿನಲ್ಲಿ ಸಂತ್ರಸ್ತರಿಗೆ ಮನೆಗಳನ್ನು ಕಟ್ಟಿಸಿಕೊಡುತ್ತಾರೆ ಎಂಬುದಾಗಿ ಹರಿದಾಡುತ್ತಿರುವ ವದಂತಿ
- ಸ್ವತಃ ಪುನೀತ್ ರಾಜ್ ಕುಮಾರ್ ಅವರೆ ವದಂತಿಯ ಬಗ್ಗೆ ಸ್ಪಷ್ಟನೆ