ಪಾಕ್ ಜತೆ ಶಾಂತಿ ಎಂದ ಸಿಧುಗೆ ಅಸೆಂಬ್ಲಿಯಲ್ಲೇ ಬಿತ್ತು ಗುದ್ದು!
ಪುಲ್ವಾಮಾ ಭಯೋತ್ಪಾದಕ ದಾಳಿ ಕುರಿತು ಹೇಳಿಕೆ ನೀಡಿ ದೇಶದ ಜನರ ಕೈಯಲ್ಲಿ ಬೈಸಿಕೊಂಡ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧುಗೆ ಬಿಜೆಪಿಯು ಪಂಜಾಬ್ ವಿಧಾನಸಭೆಯಲ್ಲಿ ಪ್ರತಿಭಟನೆಯ ಮೂಲಕ ಗುದ್ದು ನೀಡಿದೆ. ಪುಲ್ವಾಮಾ ದಾಳಿಯಲ್ಲಿ ಪಾಕ್ ಬೆಂಬಲಿತ ಜೈಶ್-ಎ-ಮೊಹ್ಮದ್ ಸಂಘಟನೆಯ ಕೈವಾಡ ಇದ್ದರೆ, ಇಡೀ ಪಾಕಿಸ್ತಾನಕ್ಕೆ ಯಾಕೆ ಬೈಬೇಕು ಎಂದು ಸಿಧು ಪ್ರಶ್ನಿಸಿದ್ದರು.
ಪುಲ್ವಾಮಾ ಭಯೋತ್ಪಾದಕ ದಾಳಿ ಕುರಿತು ಹೇಳಿಕೆ ನೀಡಿ ದೇಶದ ಜನರ ಕೈಯಲ್ಲಿ ಬೈಸಿಕೊಂಡ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧುಗೆ ಬಿಜೆಪಿಯು ಪಂಜಾಬ್ ವಿಧಾನಸಭೆಯಲ್ಲಿ ಪ್ರತಿಭಟನೆಯ ಮೂಲಕ ಗುದ್ದು ನೀಡಿದೆ. ಪುಲ್ವಾಮಾ ದಾಳಿಯಲ್ಲಿ ಪಾಕ್ ಬೆಂಬಲಿತ ಜೈಶ್-ಎ-ಮೊಹ್ಮದ್ ಸಂಘಟನೆಯ ಕೈವಾಡ ಇದ್ದರೆ, ಇಡೀ ಪಾಕಿಸ್ತಾನಕ್ಕೆ ಯಾಕೆ ಬೈಬೇಕು ಎಂದು ಸಿಧು ಪ್ರಶ್ನಿಸಿದ್ದರು.