Asianet Suvarna News Asianet Suvarna News

ಕನ್ನಡದ ಬಗ್ಗೆ ಅವಹೇಳನಕರಿ ಟ್ವೀಟ್; ಮಜುಂದಾರ್ ಕ್ಷಮೆಗೆ ಆಗ್ರಹ

ಕನ್ನಡದ ಬಗ್ಗೆ ಅವಹೇಳನಕರಿಯಾಗಿ ಟ್ವೀಟ್ ಮಾಡಿದ್ದ ಕಿರಣ್ ಮಂಜುಂದಾರ್ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ.  ಕನ್ನಡ ನೆಲ, ಜಲ ಬಳಸಿಕೊಂಡು ದುರಹಂಕಾರದಿಂದ ಮೆರೆಯುತ್ತಿರುವ ಮಜುಂದಾರ್ ಕ್ಷಮೆ ಕೇಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಕನ್ನಡ ಪ್ರಾಧಿಕಾರ ಮತ್ತು ಹೋರಾಟಗಾರರನ್ನು ಜುಜುಬಿಗಳು ಎಂದು ಮಜುಂದಾರ್ ಟ್ವೀಟ್ ಮಾಡಿದ್ದರು. 

ಕನ್ನಡದ ಬಗ್ಗೆ ಅವಹೇಳನಕರಿಯಾಗಿ ಟ್ವೀಟ್ ಮಾಡಿದ್ದ ಕಿರಣ್ ಮಜುಂದಾರ್ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ.  ಕನ್ನಡ ನೆಲ, ಜಲ ಬಳಸಿಕೊಂಡು ದುರಹಂಕಾರದಿಂದ ಮೆರೆಯುತ್ತಿರುವ ಮಜುಂದಾರ್ ಕ್ಷಮೆ ಕೇಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಕನ್ನಡ ಪ್ರಾಧಿಕಾರ ಮತ್ತು ಹೋರಾಟಗಾರರನ್ನು ಜುಜುಬಿಗಳು ಎಂದು ಮಜುಂದಾರ್ ಟ್ವೀಟ್ ಮಾಡಿದ್ದರು. 

Video Top Stories