Asianet Suvarna News Asianet Suvarna News

ಪೇಜಾವರ ಶ್ರೀ ಕಾವಿ ತೊಟ್ಟು 80 ವರ್ಷ: ಉಡುಪಿಗೆ ರಾಮನಾಥ್ ಕೋವಿಂದ್

ದೇಶಕಂಡ ಅಪರೂಪದ ಯತಿ ಪೇಜಾವರ ಶ್ರೀಗಳು ಕಾವಿಯುಟ್ಟು ಇಂದಿಗೆ 80 ವರ್ಷ ಪೂರ್ಣಗೊಂಡಿದೆ. ಶ್ರೀಗಳ ಗುರುವಂದನಾ ಕಾರ್ಯಕ್ರಮಕ್ಕಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉಡುಪಿಗೆ ಬರಲಿದ್ದಾರೆ. ಉಡುಪಿಯಾದ್ಯಂತಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 

ದೇಶಕಂಡ ಅಪರೂಪದ ಯತಿ ಪೇಜಾವರ ಶ್ರೀಗಳು ಕಾವಿಯುಟ್ಟು ಇಂದಿಗೆ 80 ವರ್ಷ ಪೂರ್ಣಗೊಂಡಿದೆ. ಶ್ರೀಗಳ ಗುರುವಂದನಾ ಕಾರ್ಯಕ್ರಮಕ್ಕಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉಡುಪಿಗೆ ಬರಲಿದ್ದಾರೆ. ಉಡುಪಿಯಾದ್ಯಂತಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.