Asianet Suvarna News Asianet Suvarna News

ಟಿಪ್ಪು ಜಯಂತಿ ಆಹ್ವಾನ ಪತ್ರದಲ್ಲಿ ಹೆಸ್ರು ಹಾಕಿದ್ರೆ ಪ್ರತಾಪ ಸಿಂಹ ಏನ್ಮಾಡ್ತಾರೆ?

ಟಿಪ್ಪು ಜಯಂತಿ ವಿಚಾರವಾಗಿ ರಾಜ್ಯದಲ್ಲಿ ಈ ಬಾರಿಯು ರಾಜಕೀಯ ಪಕ್ಷಗಳಿಂದ  ವಾಕ್ಸಮರ ಆರಂಭವಾಗಿದೆ. ಈ ನಡುವೆ, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಟಿಪ್ಪು ಜಯಂತಿ ಆಮಂತ್ರಣ ಪತ್ರದಲ್ಲಿ ತನ್ನ ಹೆಸರು ಹಾಕಬಾರದೆಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ. ಒಂದು ವೇಳೆ ಹೆಸರು ಹಾಕಿದರೆ ತಾನೇನು ಮಾಡುತ್ತೇನೆ ಎಂದು ಕೂಡಾ ಅವರು ಹೇಳಿದ್ದಾರೆ. 

ಟಿಪ್ಪು ಜಯಂತಿ ವಿಚಾರವಾಗಿ ರಾಜ್ಯದಲ್ಲಿ ಈ ಬಾರಿಯು ರಾಜಕೀಯ ಪಕ್ಷಗಳಿಂದ  ವಾಕ್ಸಮರ ಆರಂಭವಾಗಿದೆ. ಈ ನಡುವೆ, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಟಿಪ್ಪು ಜಯಂತಿ ಆಮಂತ್ರಣ ಪತ್ರದಲ್ಲಿ ತನ್ನ ಹೆಸರು ಹಾಕಬಾರದೆಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ. ಒಂದು ವೇಳೆ ಹೆಸರು ಹಾಕಿದರೆ ತಾನೇನು ಮಾಡುತ್ತೇನೆ ಎಂದು ಕೂಡಾ ಅವರು ಹೇಳಿದ್ದಾರೆ.