Asianet Suvarna News Asianet Suvarna News

ಹೊಸವರ್ಷದಂದು ಬೆಂಗಳೂರಿಗೆ ಉಗ್ರರ ಭೀತಿ?

ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಬೆಂಗಳೂರು ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಹೊಸ ಚರ್ಷಾಚರಣೆ ಹಿನ್ನಲೆಯಲ್ಲಿ ಉಗ್ರರ ಕರಿನೆರಳು ಸಾಧ್ಯತೆ ಇದೆ. ಧಾರ್ಮಿಕ ಕೇಂದ್ರಗಳು, ಪ್ರವಾಸಿ ಸ್ಥಳಗಳಲ್ಲಿ ಕಟ್ಟೆಚ್ಚರಕ್ಕೆ ಸೂಚನೆ ನೀಡಲಾಗಿದೆ. 

ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಬೆಂಗಳೂರು ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಹೊಸ ಚರ್ಷಾಚರಣೆ ಹಿನ್ನಲೆಯಲ್ಲಿ ಉಗ್ರರ ಕರಿನೆರಳು ಸಾಧ್ಯತೆ ಇದೆ. ಧಾರ್ಮಿಕ ಕೇಂದ್ರಗಳು, ಪ್ರವಾಸಿ ಸ್ಥಳಗಳಲ್ಲಿ ಕಟ್ಟೆಚ್ಚರಕ್ಕೆ ಸೂಚನೆ ನೀಡಲಾಗಿದೆ. 

Video Top Stories