ಎಸಿಪಿ ವಿಚಾರಣೆಗೆ ಬೆದರಿದ ದುನಿಯಾ ವಿಜಿ ಹೇಳಿದ್ದೇನು?
ಹಲ್ಲೆ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ನಟ ದುನಿಯಾ ವಿಜಯ್, ಎಸಿಪಿ ರವಿಶಂಕರ್ ವಿಚಾರಣೆಗೆ ಬೆದರಿದ್ದಾರೆ ಎಂದು ಹೇಳಲಾಗುತ್ತಿದೆ. ನಿನ್ನೆ ಅವಾಜ್ ಹಾಕುತ್ತಿದ್ದ ವಿಜಿ ದರ್ಪ ಇಂದು ಫುಲ್ ಡೌನ್ ಆಗಿದೆ ಎನ್ನಲಾಗಿದೆ. ವಿಚಾರಣೆಯಲ್ಲಿ ಪೊಲೀಸರಿಗೆ ದುನಿಯಾ ವಿಜಯ್ ಏನು ಹೇಳಿದ್ದಾರೆ ನೋಡೋಣ...
ಹಲ್ಲೆ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ನಟ ದುನಿಯಾ ವಿಜಯ್, ಎಸಿಪಿ ರವಿಶಂಕರ್ ವಿಚಾರಣೆಗೆ ಬೆದರಿದ್ದಾರೆ ಎಂದು ಹೇಳಲಾಗುತ್ತಿದೆ. ನಿನ್ನೆ ಅವಾಜ್ ಹಾಕುತ್ತಿದ್ದ ವಿಜಿ ದರ್ಪ ಇಂದು ಫುಲ್ ಡೌನ್ ಆಗಿದೆ ಎನ್ನಲಾಗಿದೆ. ವಿಚಾರಣೆಯಲ್ಲಿ ಪೊಲೀಸರಿಗೆ ದುನಿಯಾ ವಿಜಯ್ ಏನು ಹೇಳಿದ್ದಾರೆ ನೋಡೋಣ...