Asianet Suvarna News Asianet Suvarna News

ಈ ವಿಚಾರದಲ್ಲಿ ‘ಬುದ್ಧಿಜೀವಿ’ಗಳು ಯಾಕೆ ಮಾತನಾಡುತ್ತಿಲ್ಲ?

ಮದರ್ ತೇರೆಸಾ ಸ್ಥಾಪಿಸಿದ್ದ ಶಾಲೆಯಿಂದಲೇ ಮಕ್ಕಳ ಕಿಡ್ನಾಪ್ ಆಗುತ್ತಾ ಇದೆ ಇನ್ನೊಂದು ಕಡೆ ಕೇರಳದ ಚರ್ಚ್ ಗಳಲ್ಲಿ ಅತ್ಯಾಚಾರ ನಡೆಯುತ್ತಿದೆ. ಆದರೆ ಇದೆಲ್ಲವನ್ನು ನೋಡಿಕೊಂಡು ಬುದ್ಧಿ ಜೀವಿಗಳು ಎಂದು ಕಡೆಸಿಕೊಂಡವರು ಸುಮ್ಮನೆ ಕುಳಿತಿರುವುದು ಯಾಕೆ? ಈ ಬಾರಿ ಪ್ರಶಸ್ತಿ ವಾಪಸಾತಿ ಅಭಿಯಾನ ಯಾಕೆ ಇಲ್ಲ? ಈ ಎಲ್ಲ ವಿಚಾರಗಳ ಸಮಗ್ರ ವಿಶ್ಲೇಷಣೆ ಈ ಎಪಿಸೋಡ್ ನಲ್ಲಿ

ಮದರ್ ತೇರೆಸಾ ಸ್ಥಾಪಿಸಿದ್ದ ಶಾಲೆಯಿಂದಲೇ ಮಕ್ಕಳ ಕಿಡ್ನಾಪ್ ಆಗುತ್ತಾ ಇದೆ ಇನ್ನೊಂದು ಕಡೆ ಕೇರಳದ ಚರ್ಚ್ ಗಳಲ್ಲಿ ಅತ್ಯಾಚಾರ ನಡೆಯುತ್ತಿದೆ. ಆದರೆ ಇದೆಲ್ಲವನ್ನು ನೋಡಿಕೊಂಡು ಬುದ್ಧಿ ಜೀವಿಗಳು ಎಂದು ಕಡೆಸಿಕೊಂಡವರು ಸುಮ್ಮನೆ ಕುಳಿತಿರುವುದು ಯಾಕೆ? ಈ ಬಾರಿ ಪ್ರಶಸ್ತಿ ವಾಪಸಾತಿ ಅಭಿಯಾನ ಯಾಕೆ ಇಲ್ಲ? ಈ ಎಲ್ಲ ವಿಚಾರಗಳ ಸಮಗ್ರ ವಿಶ್ಲೇಷಣೆ ಈ ಎಪಿಸೋಡ್ ನಲ್ಲಿ