Asianet Suvarna News Asianet Suvarna News

ಲಂಚ ಕೊಟ್ಟರೆ ಶಿರಾಡಿ ಘಾಟಿಯಲ್ಲಿ ವಾಹನಗಳಿಗೆ ಸಂಚರಿಸಲು ಅವಕಾಶ?

ಒಂದು ಕಡೆ ಬೆಂಗಳೂರು-ಮಂಗಳೂರು ನಡುವೆ ಪ್ರಯಾಣಿಸುವವರು ಸಮರ್ಪಕ ರಸ್ತೆ ಸಂಪರ್ಕವಿಲ್ಲದೇ ಪರದಾಡುತ್ತಿದ್ದರೆ, ಇನ್ನೊಂದು ಕಡೆ ಗುಡ್ಡಕುಸಿದ ನೆಪದಲ್ಲಿ ಮುಚ್ಚಲ್ಪಟ್ಟಿರುವ ಶಿರಾಡಿ ಘಾಟಿಯಲ್ಲಿ ಕೆಲವರಿಗೆ ಸಂಚರಿಸಲು ಅವಕಾಶ ನೀಡಲಾಗುತ್ತಿದೆ.  ಪೊಲೀಸರಿಗೆ ಲಂಚ ಕೊಟ್ಟರೆ ಸಾಕು,   ನೀವು ಆ ರಸ್ತೆಯಲ್ಲಿ ಓಡಾಡಬಹುದು. ಆ ಬಗ್ಗೆ ಲಾರಿ ಡ್ರೈವರೊಬ್ಬ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ಇಲ್ಲಿದೆ.

ಒಂದು ಕಡೆ ಬೆಂಗಳೂರು-ಮಂಗಳೂರು ನಡುವೆ ಪ್ರಯಾಣಿಸುವವರು ಸಮರ್ಪಕ ರಸ್ತೆ ಸಂಪರ್ಕವಿಲ್ಲದೇ ಪರದಾಡುತ್ತಿದ್ದರೆ, ಇನ್ನೊಂದು ಕಡೆ ಗುಡ್ಡಕುಸಿದ ನೆಪದಲ್ಲಿ ಮುಚ್ಚಲ್ಪಟ್ಟಿರುವ ಶಿರಾಡಿ ಘಾಟಿಯಲ್ಲಿ ಕೆಲವರಿಗೆ ಸಂಚರಿಸಲು ಅವಕಾಶ ನೀಡಲಾಗುತ್ತಿದೆ.  ಪೊಲೀಸರಿಗೆ ಲಂಚ ಕೊಟ್ಟರೆ ಸಾಕು,   ನೀವು ಆ ರಸ್ತೆಯಲ್ಲಿ ಓಡಾಡಬಹುದು. ಆ ಬಗ್ಗೆ ಲಾರಿ ಡ್ರೈವರೊಬ್ಬ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ಇಲ್ಲಿದೆ.

Video Top Stories