Asianet Suvarna News Asianet Suvarna News

ಮೊಬೈಲ್ ಕಳ್ಳನೆಂದು ಅಮಾಯಕನಿಗೆ ಥಳಿತ; ನರಳಾಡಿದರೂ ಸಹಾಯಕ್ಕೆ ಬಾರದ ಜನ!

ಮೊಬೈಲ್ ಕಳ್ಳನೆಂದು ವ್ಯಕ್ತಿಯೊಬ್ಬನನ್ನು ಗುಂಪೊಂದು ಅಮಾನವೀಯವಾಗಿ ಥಳಿಸಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಥಳಿತಕ್ಕೊಳಗಾದ ವ್ಯಕ್ತಿ ರಸ್ತೆಯಲ್ಲಿ ಬಿದ್ದು ಗಂಟೆಗಟ್ಟಲೆ ನರಳಾಡುತ್ತಿದ್ದರೂ ಯಾರೂ ಆತನ ಸಹಾಯಕಕ್ಕೆ ಬರಲಿಲ್ಲ ಎಂದು ಹೇಳಲಾಗಿದೆ. 

ಮೊಬೈಲ್ ಕಳ್ಳನೆಂದು ವ್ಯಕ್ತಿಯೊಬ್ಬನನ್ನು ಗುಂಪೊಂದು ಅಮಾನವೀಯವಾಗಿ ಥಳಿಸಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಥಳಿತಕ್ಕೊಳಗಾದ ವ್ಯಕ್ತಿ ರಸ್ತೆಯಲ್ಲಿ ಬಿದ್ದು ಗಂಟೆಗಟ್ಟಲೆ ನರಳಾಡುತ್ತಿದ್ದರೂ ಯಾರೂ ಆತನ ಸಹಾಯಕಕ್ಕೆ ಬರಲಿಲ್ಲ ಎಂದು ಹೇಳಲಾಗಿದೆ. 

Video Top Stories