Asianet Suvarna News Asianet Suvarna News

ಇಬ್ಬರು ಪ್ರಭಾವಿ ಕಾಂಗ್ರೆಸ್ ನಾಯಕರಿಗೆ ಬಂಧನದ ಭೀತಿ?

ಇಬ್ಬರು ಪ್ರಭಾವಿ ಕಾಂಗ್ರೆಸ್ ಶಾಸಕರಿಗೆ ಬಂಧನದ ಭೀತಿ ಎದುರಾಗಿದೆ.ಯಾರು ಆ ಶಾಸಕರು? ಯಾಕೆ ಬಂಧನದ ಭೀತಿ? ಇಲ್ಲಿದೆ ಡಿಟೇಲ್ಸ್

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಹಾಗೂ ವಿಜಯನಗರ ಶಾಸಕ ಆನಂದಸಿಂಗ್ ಗೆ ಎಸ್​ಐಟಿ ವಾರೆಂಟ್ ಜಾರಿ ಮಾಡಿದೆ.