ಮೂವರು ನಟರನ್ನು ಸೇಫ್ ಮಾಡಿದ್ರಾ ಪೊಲೀಸರು? ಅಪಘಾತಕ್ಕೆ ಚಾಲಕನೇ ಹೊಣೆ!
ದರ್ಶನ್ ಕಾರು ಅಪಘಾತ ಪ್ರಕರಣದಲ್ಲಿ ದರ್ಶನ್, ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಕೋರ್ಟ್ ಗೆ ಅಲೆಯುವಂತಿಲ್ಲ. ಕಾರು ಚಲಾಯಿಸುತ್ತಿದ್ದ ರಾಯ್ ಆ್ಯಂಟೋನಿ ಮಾತ್ರ ಆರೋಪಿ ಎನ್ನಲಾಗಿದೆ. ಈ ಅಫಘಾತಕ್ಕೆ ಯಾವ ನಟನೂ ಹೊಣೆಯಲ್ಲ, ಚಾಲಕ ಮಾತ್ರ ಹೊಣೆ ಎಂದು ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ದರ್ಶನ್ ಕಾರು ಅಪಘಾತ ಪ್ರಕರಣದಲ್ಲಿ ದರ್ಶನ್, ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಕೋರ್ಟ್ ಗೆ ಅಲೆಯುವಂತಿಲ್ಲ. ಕಾರು ಚಲಾಯಿಸುತ್ತಿದ್ದ ರಾಯ್ ಆ್ಯಂಟೋನಿ ಮಾತ್ರ ಆರೋಪಿ ಎನ್ನಲಾಗಿದೆ. ಈ ಅಫಘಾತಕ್ಕೆ ಯಾವ ನಟನೂ ಹೊಣೆಯಲ್ಲ, ಚಾಲಕ ಮಾತ್ರ ಹೊಣೆ ಎಂದು ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.