Asianet Suvarna News Asianet Suvarna News

ಕೊನೆಗೂ ಕೇರಳ ಲಾಬಿಗೆ ಮಣಿದರಾ ಎಚ್‌ಡಿಕೆ?

ಕೇಂದ್ರ ಸರ್ಕಾರದ ಮೂಲಕ ಕೇರಳ ನಡೆಸಿದ ಲಾಬಿಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಣಿದಿದ್ದಾರಾ ಎಂಬ ಪ್ರಶ್ನೆಗಳು ಇದೀಗ ಎದ್ದಿವೆ. ಕಳೆದ ನಾಲ್ಕು ಸರ್ಕಾರಗಳು ಒಪ್ಪದ ಕ್ರಮಕ್ಕೆ ಕುಮಾರಸ್ವಾಮಿ ಒಪ್ಪಿದ್ದಾರಾ? ಏನದು ವಿಚಾರ? ಏನದು ಲಾಬಿ? ನೋಡೋಣ ಈ ಸ್ಟೋರಿಯಲ್ಲಿ...

ಕೇಂದ್ರ ಸರ್ಕಾರದ ಮೂಲಕ ಕೇರಳ ನಡೆಸಿದ ಲಾಬಿಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಣಿದಿದ್ದಾರಾ ಎಂಬ ಪ್ರಶ್ನೆಗಳು ಇದೀಗ ಎದ್ದಿವೆ. ಕಳೆದ ನಾಲ್ಕು ಸರ್ಕಾರಗಳು ಒಪ್ಪದ ಕ್ರಮಕ್ಕೆ ಕುಮಾರಸ್ವಾಮಿ ಒಪ್ಪಿದ್ದಾರಾ? ಏನದು ವಿಚಾರ? ಏನದು ಲಾಬಿ? ನೋಡೋಣ ಈ ಸ್ಟೋರಿಯಲ್ಲಿ...