ಒಂದೇ ಹುಡ್ಗಿ ಎರಡು ಕಲ್ಯಾಣದ ರೋಚಕ ಕಹಾನಿ
ಫಸ್ಟ್ ನೈಟ್ ದಿನ ಹೆಂಡ್ತಿ ಮಿಸ್ಸಿಂಗ್ ಗಂಡನಿಗೆ ಶಾಕಿಂಗ್. ಇದು ಒಂದೇ ಹುಡ್ಗಿ ಎರಡು ಕಲ್ಯಾಣದ ಕಥೆ
ಮದುವೆಯಾಗಿ ಮೊದಲರಾತ್ರಿಗೆ ಹೊರಟ ಯುವತಿಯ ಕಿಡ್ನಾಪ್.. ಅಂಜುಕುಮಾರ್ ರೆಡ್ಡಿ ಸೇರಿದಂತೆ 6 ಜನರ ಗುಂಪಿನಿಂದ ಅಪಹರಣ. ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗುಡೂರು ಗ್ರಾಮದಲ್ಲಿ ಘಟನೆ.