Asianet Suvarna News Asianet Suvarna News

ಒಂದೇ ಹುಡ್ಗಿ ಎರಡು ಕಲ್ಯಾಣದ ರೋಚಕ ಕಹಾನಿ

ಫಸ್ಟ್ ನೈಟ್ ದಿನ ಹೆಂಡ್ತಿ ಮಿಸ್ಸಿಂಗ್ ಗಂಡನಿಗೆ ಶಾಕಿಂಗ್. ಇದು ಒಂದೇ ಹುಡ್ಗಿ ಎರಡು ಕಲ್ಯಾಣದ ಕಥೆ

ಮದುವೆಯಾಗಿ ಮೊದಲರಾತ್ರಿಗೆ ಹೊರಟ ಯುವತಿಯ ಕಿಡ್ನಾಪ್.. ಅಂಜುಕುಮಾರ್ ರೆಡ್ಡಿ ಸೇರಿದಂತೆ 6 ಜನರ ಗುಂಪಿನಿಂದ ಅಪಹರಣ. ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗುಡೂರು ಗ್ರಾಮದಲ್ಲಿ ಘಟನೆ.