EXCLUSIVE : ಕೆ.ಎಸ್. ಭಗವಾನ್ ಹತ್ಯೆ ಸಂಚಿಗೆ ಬಿಗ್ ಟ್ವಿಸ್ಟ್
- ಪ್ರೊ. ಕೆ.ಎಸ್. ಭಗವಾನ್ ಹತ್ಯೆಗೆ ಸುಪಾರಿ ಕೊಟ್ಟಿದ್ದೇ ಹೊಟ್ಟೆ ಮಂಜ
- ಶ್ರೀರಂಗಪಟ್ಟಣ ಮೂಲದ ಯುವಕನಿಗೆ ಹಂತಕನಾಗಿ ಟ್ರೈನಿಂಗ್
- ಹಂತಕನಿಗೆ ಒಂದು ತಿಂಗಳ ಕಾಲ ಭರ್ಜರಿ ಟ್ರೈನಿಂಗ್ ಕೊಟ್ಟಿದ್ದ ಹೊಟ್ಟೆ ಮಂಜ
- ಕೊಳ್ಳೆಗಾಲದ ಕಾಡಿನೊಳಗೆ ಒಂದು ತಿಂಗಳು ಪಿಸ್ತೂಲ್ ತರಬೇತಿ ಪಡೆದಿದ್ದ ಹಂತಕ
- ‘ಧರ್ಮದ ಕೆಲಸವಿದೆ ಮಾಡುತ್ತೀಯಾ? ಎಂದು ಯುವಕನನ್ನು ಸೆಳೆದಿದ್ದ ಹೊಟ್ಟೆ ಮಂಜ
- ‘ಧರ್ಮದ ಕೆಲಸ ಅಂದ್ರೆ ನಾನು ಸಿದ್ಧ’ ಎಂದಿದ್ದ ಯುವಕ
- ‘ಭಗವಾನ್ ಹತ್ಯೆಯೇ ಧರ್ಮದ ಕೆಲಸ ,ಮಾಡಿ ಮುಗಿಸು’ ಎಂದಿದ್ದ ಹೊಟ್ಟೆ ಮಂಜ
- ಪ್ರೊ. ಕೆ.ಎಸ್. ಭಗವಾನ್ ಹತ್ಯೆಗೆ ಸುಪಾರಿ ಕೊಟ್ಟಿದ್ದೇ ಹೊಟ್ಟೆ ಮಂಜ
- ಶ್ರೀರಂಗಪಟ್ಟಣ ಮೂಲದ ಯುವಕನಿಗೆ ಹಂತಕನಾಗಿ ಟ್ರೈನಿಂಗ್
- ಹಂತಕನಿಗೆ ಒಂದು ತಿಂಗಳ ಕಾಲ ಭರ್ಜರಿ ಟ್ರೈನಿಂಗ್ ಕೊಟ್ಟಿದ್ದ ಹೊಟ್ಟೆ ಮಂಜ
- ಕೊಳ್ಳೆಗಾಲದ ಕಾಡಿನೊಳಗೆ ಒಂದು ತಿಂಗಳು ಪಿಸ್ತೂಲ್ ತರಬೇತಿ ಪಡೆದಿದ್ದ ಹಂತಕ
- ‘ಧರ್ಮದ ಕೆಲಸವಿದೆ ಮಾಡುತ್ತೀಯಾ? ಎಂದು ಯುವಕನನ್ನು ಸೆಳೆದಿದ್ದ ಹೊಟ್ಟೆ ಮಂಜ
- ‘ಧರ್ಮದ ಕೆಲಸ ಅಂದ್ರೆ ನಾನು ಸಿದ್ಧ’ ಎಂದಿದ್ದ ಯುವಕ
- ‘ಭಗವಾನ್ ಹತ್ಯೆಯೇ ಧರ್ಮದ ಕೆಲಸ ,ಮಾಡಿ ಮುಗಿಸು’ ಎಂದಿದ್ದ ಹೊಟ್ಟೆ ಮಂಜ