ತುಮಕೂರು ಮಾಜಿ ಮೇಯರ್ ಮರ್ಡರ್ ಸೀಕ್ರೆಟ್!
ಮಾಜಿ ಮೇಯರ್ ರವಿಕುಮಾರ್ ಹತ್ಯೆಗೆ ತುಮಕೂರು ಅಕ್ಷರಶಃ ಬೆಚ್ಚಿ ಬಿದ್ದಿದೆ. ಕೊಲೆಯಾದ ರವಿ ಕುಮಾರ್ ಜೆಡಿಎಸ್ ಶಾಸಕ ಹಾಗೂ ಸಚಿವ ಶ್ರೀನಿವಾಸ್ ಬೆಂಬಲಿಗ ಎನ್ನಲಾಗಿದೆ. ಕೊಲೆ ನಡೆದ್ರೂ ಸ್ಥಳಕ್ಕೆ ಹಾಗೂ ಕುಟುಂಬ ಸದಸ್ಯರ ಬಳಿಗೆ ಸಚಿವ ಶ್ರೀನಿವಾಸ್ ಬಂದಿಲ್ಲ. ಒಟ್ಟಿನಲ್ಲಿ ಕೊಲೆ ಪ್ರಕರಣ ಬೇರೆ ಬೇರೆ ತಿರುವು ಪಡೆದಿದೆ.
ಮಾಜಿ ಮೇಯರ್ ರವಿಕುಮಾರ್ ಹತ್ಯೆಗೆ ತುಮಕೂರು ಅಕ್ಷರಶಃ ಬೆಚ್ಚಿ ಬಿದ್ದಿದೆ. ಕೊಲೆಯಾದ ರವಿ ಕುಮಾರ್ ಜೆಡಿಎಸ್ ಶಾಸಕ ಹಾಗೂ ಸಚಿವ ಶ್ರೀನಿವಾಸ್ ಬೆಂಬಲಿಗ ಎನ್ನಲಾಗಿದೆ. ಕೊಲೆ ನಡೆದ್ರೂ ಸ್ಥಳಕ್ಕೆ ಹಾಗೂ ಕುಟುಂಬ ಸದಸ್ಯರ ಬಳಿಗೆ ಸಚಿವ ಶ್ರೀನಿವಾಸ್ ಬಂದಿಲ್ಲ. ಒಟ್ಟಿನಲ್ಲಿ ಕೊಲೆ ಪ್ರಕರಣ ಬೇರೆ ಬೇರೆ ತಿರುವು ಪಡೆದಿದೆ.
Murder Secret of Tumkuru Ex-Mayor Ravikumar