ಒಂದೆಡೆ ಮುಂಗಾರು , ಇನ್ನೊಂದೆಡೆ ಚಂಡಮಾರುತ: ಮಂಗಳೂರು ಹೈರಾಣ
ಒಂದೆಡೆ ಮುಂಗಾರು ಇನ್ನೊಂದಡೆ ಚಂಡಮಾರುತಕ್ಕೆ ಕರ್ನಾಟಕ ಕರಾವಳಿ ತತ್ತರಿಸಿದೆ. ಮಂಗಳೂರು, ಉಡುಪಿಯಲ್ಲಿ ಕುಂಭದ್ರೋಣ ಮಳೆ ಸುರಿಯುತ್ತಿದ್ದು, ವಿದ್ಯುತ್ ಪೂರೈಕೆ, ಸಂಚಾರ ಅಸ್ತವ್ಯಸ್ತವಾಗಿದೆ.
ಒಂದೆಡೆ ಮುಂಗಾರು ಇನ್ನೊಂದಡೆ ಚಂಡಮಾರುತಕ್ಕೆ ಕರ್ನಾಟಕ ಕರಾವಳಿ ತತ್ತರಿಸಿದೆ. ಮಂಗಳೂರು, ಉಡುಪಿಯಲ್ಲಿ ಕುಂಭದ್ರೋಣ ಮಳೆ ಸುರಿಯುತ್ತಿದ್ದು, ವಿದ್ಯುತ್ ಪೂರೈಕೆ, ಸಂಚಾರ ಅಸ್ತವ್ಯಸ್ತವಾಗಿದೆ.