ಉಪಚುನಾವಣೆ: ಸಾಗರ, ಸೊರಬದಲ್ಲಿ ಹಣ ಹಂಚಿಕೆ?
ಲೋಕಸಭಾ ಉಪಕಣದಲ್ಲಿ ಕಾಂಚಾಣದ ಝಣಝಣ ಜೋರಾಗಿದೆ. ಸಾಗರ, ಸೊರಬದಲ್ಲಿ ಹಣ ಹಂಚಿಕೆ ನಡೆದಿದೆ. ಅಂಗಡಿಗೆ ಬರುವ ಗ್ರಾಹಕರಿಗೆ ಚಿಲ್ಲರೆ ರೂಪದಲ್ಲಿ ಕಾರ್ಯಕರ್ತರು ಹಣ ಹಂಚಿಕೆ ಮಾಡಿದ್ದಾರೆ ಎನ್ನಲಾಗಿದೆ.
ಲೋಕಸಭಾ ಉಪಕಣದಲ್ಲಿ ಕಾಂಚಾಣದ ಝಣಝಣ ಜೋರಾಗಿದೆ. ಸಾಗರ, ಸೊರಬದಲ್ಲಿ ಹಣ ಹಂಚಿಕೆ ನಡೆದಿದೆ. ಅಂಗಡಿಗೆ ಬರುವ ಗ್ರಾಹಕರಿಗೆ ಚಿಲ್ಲರೆ ರೂಪದಲ್ಲಿ ಕಾರ್ಯಕರ್ತರು ಹಣ ಹಂಚಿಕೆ ಮಾಡಿದ್ದಾರೆ ಎನ್ನಲಾಗಿದೆ.