Asianet Suvarna News Asianet Suvarna News

ದೇವೇಗೌಡ್ರಿಂದ ಅಲ್ಲ, ಅಚಾತುರ್ಯದಿಂದ! ಕೆಎಸ್‌ಓಯು ಪ್ರಕರಣಕ್ಕೆ ಟ್ವಿಸ್ಟ್

ದೇವೇಗೌಡರು ಸೂಚನೆ ಮೇರೆಗೆ ವಿಧಾನ ಪರಿಷತ್ತು ಸದಸ್ಯ ಸಂದೇಶ್ ನಾಗರಾಜ್‌ರನ್ನು ಕರ್ನಾಟಕ ರಾಜ್ಯ ಮುಕ್ತ ವಿವಿಯ ವ್ಯವಸ್ಥಾಪನ ಮಂಡಳಿಯಿಂದ ಕೊಕ್ ನೀಡಲಾಗಿದೆ ಎಂಬ ವಿಚಾರ ಬೇರೆ ತಿರುವನ್ನು ಪಡೆದುಕೊಂಡಿದೆ. ಈ ಬಗ್ಗೆ ಸುವರ್ಣನ್ಯೂಸ್‌ ಜೊತೆ ಮಾತನಾಡಿದ ಸಂದೇಶ್ ನಾಗರಾಜ್ ಏನು ಹೇಳಿದ್ದಾರೆ ನೋಡೋಣ...   

ದೇವೇಗೌಡರು ಸೂಚನೆ ಮೇರೆಗೆ ವಿಧಾನ ಪರಿಷತ್ತು ಸದಸ್ಯ ಸಂದೇಶ್ ನಾಗರಾಜ್‌ರನ್ನು ಕರ್ನಾಟಕ ರಾಜ್ಯ ಮುಕ್ತ ವಿವಿಯ ವ್ಯವಸ್ಥಾಪನ ಮಂಡಳಿಯಿಂದ ಕೊಕ್ ನೀಡಲಾಗಿದೆ ಎಂಬ ವಿಚಾರ ಬೇರೆ ತಿರುವನ್ನು ಪಡೆದುಕೊಂಡಿದೆ. ಈ ಬಗ್ಗೆ ಸುವರ್ಣನ್ಯೂಸ್‌ ಜೊತೆ ಮಾತನಾಡಿದ ಸಂದೇಶ್ ನಾಗರಾಜ್ ಏನು ಹೇಳಿದ್ದಾರೆ ನೋಡೋಣ...   

Video Top Stories