Asianet Suvarna News Asianet Suvarna News

ಕಮಲ ಪಾಳಯಕ್ಕೆ ಹಾರುತ್ತಾರಾ ಹಳೆ ಮೈಸೂರು ಭಾಗದ ಶಾಸಕ !

ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಡಾ.ಕೆ.ಸುಧಾಕರ್ ಬೇಸರಗೊಂಡು ಜಾರಕಿಹೊಳೆ ಬ್ರದರ್ಸ್ ಮನೆಗೆ ಭೇಟಿ ನೀಡಿದ್ದಾರೆ. ಏತನ್ಮಧ್ಯೆ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಭಾಗದ ಐವರು ಶಾಸಕರ ಗುಂಪು ಬೆಳಗ್ಗೆಯಿಂದ ಚರ್ಚೆ ನಡೆಸಿದ್ದಾರೆ.

  • ಡಾ.ಕೆ.ಸುಧಾಕರ್ ಬೆಂಬಲ ಪಡೆಯಲು ಮುಂದಾದ ರಮೇಶ್ ಜಾರಕಿಹೊಳಿ 
  • ಕಾಂಗ್ರೆಸ್ ನಲ್ಲೇ ಅಸಮಾಧಾನಗೊಂಡವರಿಗೆ ರಮೇಶ್ ಜಾರಕಿಹೊಳಿ ಗಾಳ
  • ಬಂಡಾಯವೆದ್ದ ಜಾರಕಿಹೊಳಿ ಟೀಮ್ ಈಗ ಡಾ.ಕೆ.ಸುಧಾಕರ್ ಜತೆ ಮಾತು

Video Top Stories