ಕಮಲ ಪಾಳಯಕ್ಕೆ ಹಾರುತ್ತಾರಾ ಹಳೆ ಮೈಸೂರು ಭಾಗದ ಶಾಸಕ !
ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಡಾ.ಕೆ.ಸುಧಾಕರ್ ಬೇಸರಗೊಂಡು ಜಾರಕಿಹೊಳೆ ಬ್ರದರ್ಸ್ ಮನೆಗೆ ಭೇಟಿ ನೀಡಿದ್ದಾರೆ. ಏತನ್ಮಧ್ಯೆ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಭಾಗದ ಐವರು ಶಾಸಕರ ಗುಂಪು ಬೆಳಗ್ಗೆಯಿಂದ ಚರ್ಚೆ ನಡೆಸಿದ್ದಾರೆ.
- ಡಾ.ಕೆ.ಸುಧಾಕರ್ ಬೆಂಬಲ ಪಡೆಯಲು ಮುಂದಾದ ರಮೇಶ್ ಜಾರಕಿಹೊಳಿ
- ಕಾಂಗ್ರೆಸ್ ನಲ್ಲೇ ಅಸಮಾಧಾನಗೊಂಡವರಿಗೆ ರಮೇಶ್ ಜಾರಕಿಹೊಳಿ ಗಾಳ
- ಬಂಡಾಯವೆದ್ದ ಜಾರಕಿಹೊಳಿ ಟೀಮ್ ಈಗ ಡಾ.ಕೆ.ಸುಧಾಕರ್ ಜತೆ ಮಾತು