ಸಿದ್ದರಾಮಯ್ಯ ಮುಂದೆಯೇ ಸಿಡಿದೆದ್ದ ಶಾಸಕ
ಅತೃಪ್ತ ಶಾಸಕರ ಬಂಡಾಯ ಶಮನಗೊಳಿಸುವ ಕಾರ್ಯದಲ್ಲಿ ನಿರತರಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಳ್ಳಾರಿಯ ವಿಜಯನಗರ ಶಾಸಕ ಆನಂದ್ ಸಿಂಗ್, ಕೂಡ್ಲಗಿ ಶಾಸಕ ನಾಗೇಂದ್ರ ಅವರಿಗೆ ಮಂತ್ರಿ ಸ್ಥಾನ ನೀಡಬಾರದೆಂದು ಆಗ್ರಹಿಸಿದ್ದಾರೆ. ಒಂದು ವೇಳೆ ಸಚಿವ ಸ್ಥಾನ ನೀಡಿದರೆ ತಾವು ಬಂಡಾಯವೇಳುವುದಾಗಿ ತಿಳಿಸಿದ್ದಾರೆ.
- ಬಳ್ಳಾರಿಯ ವಿಜಯನಗರ ಶಾಸಕ ಆನಂದ್ ಸಿಂಗ್ ಕೂಡ್ಲಗಿ ಶಾಸಕ ನಾಗೇಂದ್ರ ಅವರಿಗೆ ಮಂತ್ರಿ ಸ್ಥಾನ ನೀಡುವುದಕ್ಕೆ ವಿರೋಧ
- ಒಂದು ವೇಳೆ ನಾಗೇಂದ್ರನಿಗೆ ಸಚಿವ ಸ್ಥಾನ ನೀಡಿದರೆ ತಾವು ಬಂಡಾಯವೇಳುವುದಾಗಿ ತಿಳಿಸಿದ ಶಾಸಕ