Asianet Suvarna News Asianet Suvarna News

ಶಾಸಕರೇನು ಮಾರಾಟದ ವಸ್ತುಗಳಾ? ಧೈರ್ಯವಿದ್ರೆ ಪ್ರಯತ್ನ ಮಾಡಿ ನೋಡ್ಲಿ!

ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಕಮಲದ ಬಗ್ಗೆ ಚರ್ಚೆಯಾಗುತ್ತಿರುವ ಬೆನ್ನಲ್ಲೆ ಅದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಸಾ.ರಾ. ಮಹೇಶ್, ನಮ್ಮವರನ್ನು ಸೆಳೆದರೆ ನಾವು ಸುಮ್ಮನೆ ಕೂರಲ್ಲ. ಬಿಜೆಪಿ ಶಾಸಕರೂ ನಮ್ಮ ಸಂಪರ್ಕದಲ್ಲಿದ್ದಾರೆ. ಧೖರ್ಯವಿದ್ದರೆ ಯತ್ನಿಸಲಿ, ಎಂದು ಹೇಳಿದ್ದಾರೆ.  

ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಕಮಲದ ಬಗ್ಗೆ ಚರ್ಚೆಯಾಗುತ್ತಿರುವ ಬೆನ್ನಲ್ಲೆ ಅದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಸಾ.ರಾ. ಮಹೇಶ್, ನಮ್ಮವರನ್ನು ಸೆಳೆದರೆ ನಾವು ಸುಮ್ಮನೆ ಕೂರಲ್ಲ. ಬಿಜೆಪಿ ಶಾಸಕರೂ ನಮ್ಮ ಸಂಪರ್ಕದಲ್ಲಿದ್ದಾರೆ. ಧೖರ್ಯವಿದ್ದರೆ ಯತ್ನಿಸಲಿ, ಎಂದು ಹೇಳಿದ್ದಾರೆ.