ಗೌರಿ ಹತ್ಯೆ ಬಳಿಕ ಭಗವಾನ್ ಹತ್ಯೆಗೆ ನಡೆದಿತ್ತು ಸೂಪರ್ ಪ್ಲಾನ್!
ಗೌರಿ ಶೂಟೌಟ್ ನಂತರ ಪರಶುರಾಮ್ ವಾಗ್ಮೋರೆ ಚಡಪಡಿಸ್ತಾ ಇರ್ತಾನೆ. ಬೆಂಗಳೂರು ಹೊಸ ಊರಾಗಿತ್ತು. ಸುಂಕದಕಟ್ಟೆಯಲ್ಲಿ ಬಾಡಿಗೆ ರೂಮ್ ತೆಗೆದುಕೊಂಡು 2 ತಿಂಗಳು ವಾಸವಾಗಿದ್ದ.
ಗೌರಿ ಶೂಟೌಟ್ ನಂತರ ಪರಶುರಾಮ್ ವಾಗ್ಮೋರೆ ಚಡಪಡಿಸ್ತಾ ಇರ್ತಾನೆ. ಬೆಂಗಳೂರು ಹೊಸ ಊರಾಗಿತ್ತು. ಸುಂಕದಕಟ್ಟೆಯಲ್ಲಿ ಬಾಡಿಗೆ ರೂಮ್ ತೆಗೆದುಕೊಂಡು 2 ತಿಂಗಳು ವಾಸವಾಗಿದ್ದ.