Asianet Suvarna News Asianet Suvarna News

ಚುನಾವಣೆ ಗೆದ್ದಾಯ್ತು, ರಾಹುಲ್ ಗಾಂಧಿಗೆ ಶುರುವಾಗಿದೆ ಹೊಸ ತಲೆನೋವು

ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಎದುರಿಸಿದ್ದಾಯ್ತು, ಈಗ ತಮ್ಮದೇ ಪಕ್ಷದ ಹಿರಿಯರು, ಕಿರಿಯರ ಫೈಟ್ ಎದುರಿಸಬೇಕಾಗಿದೆ ರಾಹುಲ್ ಗಾಂಧಿ. ರಾಜಸ್ಥಾನ, ಮಧ್ಯ ಪ್ರದೇಶದಲ್ಲಿ ಸಿಎಂ ಆಯ್ಕೆಯ ಕಗ್ಗಂಟು ಮುಂದುವರೆದಿದೆ. ಇಂದು ಎಲ್ಲಾ ಪ್ರಶ್ನೆಗಳಿಗೆ ಕೈ ಮುಖಂಡರು ಉತ್ತರಿಸಲಿದ್ದಾರೆ.   

ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಎದುರಿಸಿದ್ದಾಯ್ತು, ಈಗ ತಮ್ಮದೇ ಪಕ್ಷದ ಹಿರಿಯರು, ಕಿರಿಯರ ಫೈಟ್ ಎದುರಿಸಬೇಕಾಗಿದೆ ರಾಹುಲ್ ಗಾಂಧಿ. ರಾಜಸ್ಥಾನ, ಮಧ್ಯ ಪ್ರದೇಶದಲ್ಲಿ ಸಿಎಂ ಆಯ್ಕೆಯ ಕಗ್ಗಂಟು ಮುಂದುವರೆದಿದೆ. ಇಂದು ಎಲ್ಲಾ ಪ್ರಶ್ನೆಗಳಿಗೆ ಕೈ ಮುಖಂಡರು ಉತ್ತರಿಸಲಿದ್ದಾರೆ.   

Video Top Stories