ಗ್ರಹಣ ಎಫೆಕ್ಟ್ : ಧರ್ಮಸ್ಥಳ, ಕುಕ್ಕೆಯಲ್ಲಿ ಪೂಜೆ ಬಂದ್
ಇಂದು ಕೇತಗ್ರಸ್ಥ ರಕ್ತ ಚಂದ್ರಗ್ರಹಣ. ಅಶುಭ ಸೂಚನೆಗಳು ಕಾಣಿಸಿಕೊಳ್ಳಲಿವೆ ಎಂಬುದು ಹಲವರ ಅಭಿಪ್ರಾಯ. ಕೆಲವು ದೆವಾಲಯಗಳಲ್ಲಿ ರಾತ್ರಿ ಇಡೀ ಪೂಜೆ ನಡೆದರೆ ಇನ್ನು ಕೆಲವು ದೇವಾಲಯಗಳು ಬಂದ್ ಆಗಲಿದೆ. ಇಂದು ಯಾವ್ಯಾವ ದೇವಸ್ಥಾನಗಳಲ್ಲಿ ಪೂಜೆ ಇರುವುದಿಲ್ಲ? ಯಾವ್ಯಾವ ದೇವಸ್ಥಾನಗಳಲ್ಲಿ ಪೂಜೆ ಇರುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಇಂದು ಕೇತಗ್ರಸ್ಥ ರಕ್ತ ಚಂದ್ರಗ್ರಹಣ. ಅಶುಭ ಸೂಚನೆಗಳು ಕಾಣಿಸಿಕೊಳ್ಳಲಿವೆ ಎಂಬುದು ಹಲವರ ಅಭಿಪ್ರಾಯ. ಕೆಲವು ದೆವಾಲಯಗಳಲ್ಲಿ ರಾತ್ರಿ ಇಡೀ ಪೂಜೆ ನಡೆದರೆ ಇನ್ನು ಕೆಲವು ದೇವಾಲಯಗಳು ಬಂದ್ ಆಗಲಿದೆ. ಇಂದು ಯಾವ್ಯಾವ ದೇವಸ್ಥಾನಗಳಲ್ಲಿ ಪೂಜೆ ಇರುವುದಿಲ್ಲ? ಯಾವ್ಯಾವ ದೇವಸ್ಥಾನಗಳಲ್ಲಿ ಪೂಜೆ ಇರುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ.