Asianet Suvarna News Asianet Suvarna News

ಕಿತ್ತಾಡುತ್ತಿದ್ದವರು ಅಂದು ಹೇಗಿದ್ದರು ಗೊತ್ತಾ ? ‘ಏನೂ ಆಗಲ್ಲ ಡೋಂಟ್ ವರಿ’ ಅಂದಿದ್ದ ನಾಯಕಿ

ಬೆಳಗಾವಿ ಕಾಂಗ್ರೆಸ್ ರಾಜಕಾರಣ ಸದ್ಯಕ್ಕೆ ನಿಗಿನಿಗಿ ಕೆಂಡದಂತಿದೆ. ಜಾರಕಿಹೊಳಿ ಬ್ರದರ್ಸ್  ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಕಿತ್ತಾಟದಿಂದ ಕೈ ಕಚ್ಚಾಟ ತಾರಕಕ್ಕೇರಿದೆ. ಈ ರಾಜಕೀಯ ಬಡಿದಾಟವನ್ನ ಶಮನಗೊಳಿಸಲು ಕಾಂಗ್ರೆಸ್ ಹೈಕಮಾಂಡಿ ಗೆ ದೊಡ್ಡ ತಲೆನೋವಾಗಿದೆ. ಅಷ್ಟಕ್ಕೂ ಜಾರಕಿಹೊಳಿ ಬ್ರದರ್ಸ್ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಈ ಹಿಂದೆ ಹೇಗಿದ್ರು ಗೊತ್ತಾ. ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸುದ್ದಿ.

  • ಸಚಿವ ರಮೇಶ್ ಜಾರಕಿಹೊಳಿಗೆ ಸಮಾಧಾನ ಹೇಳುತ್ತಿದ್ದರು ಲಕ್ಷ್ಮೀ ಹೆಬ್ಬಾಳ್ಕರ್
  • ‘ಏನೂ ಆಗಲ್ಲ ಡೋಂಟ್ ವರಿ’ ಎನ್ನುತ್ತಾ ಸಮಾಧಾನ ಮಾಡುತ್ತಿದ್ದರು ಲಕ್ಷ್ಮೀ ಹೆಬ್ಬಾಳ್ಕರ್
  • ರಮೇಶ್ ಜಾರಕಿಹೊಳಿ ಆಪ್ತರು, ಕುಟುಂಬ ಸದಸ್ಯರಿಗೂ ಲಕ್ಷ್ಮಿ ಹೆಬ್ಬಾಳ್ಕರ್ ಸಮಾಧಾನ

Video Top Stories