Asianet Suvarna News Asianet Suvarna News

ದಸರಾ ವೈಭವ : ಪ್ರಯಾಣಿಕರಿಗೆ ಸಾರಿಗೆ ಇಲಾಖೆಯಿಂದ ಆಫರ್!

ನಾಡಹಬ್ಬ ದಸರಾದಲ್ಲಿ ಸಡಗರ, ಸಂಭ್ರಮ ಮನೆ ಮಾಡಿದೆ. ಪ್ರಯಾಣಿಕರಿಗಾಗಿ ಸಾರಿಗೆ ಇಲಾಖೆ ಹೆಚ್ಚುವರಿ ಬಸ್ ಸೌಲಭ್ಯ ನೀಡಿದೆ. ಕೆಎಸ್ ಆರ್ಟಿಸಿ 50 ರೂ ಗೆ ರಿಯಾಯಿತಿ ಪಾಸ್ ಕೂಡಾ ನೀಡಿದೆ. ಅಲ್ಲಿನ ಸಡಗರ, ಸಂಭ್ರಮ ಹೀಗಿದೆ ನೋಡಿ. 

ನಾಡಹಬ್ಬ ದಸರಾದಲ್ಲಿ ಸಡಗರ, ಸಂಭ್ರಮ ಮನೆ ಮಾಡಿದೆ. ಪ್ರಯಾಣಿಕರಿಗಾಗಿ ಸಾರಿಗೆ ಇಲಾಖೆ ಹೆಚ್ಚುವರಿ ಬಸ್ ಸೌಲಭ್ಯ ನೀಡಿದೆ. ಕೆಎಸ್ ಆರ್ಟಿಸಿ 50 ರೂ ಗೆ ರಿಯಾಯಿತಿ ಪಾಸ್ ಕೂಡಾ ನೀಡಿದೆ. ಅಲ್ಲಿನ ಸಡಗರ, ಸಂಭ್ರಮ ಹೀಗಿದೆ ನೋಡಿ. 

Video Top Stories