Asianet Suvarna News Asianet Suvarna News

ಪ್ರವಾಹದ ನೋವಿನ ನಡುವೆಯೇ ಹಸೆಮಣೆ ಏರಿದ ಜೋಡಿಗಳು

ಪ್ರವಾಹದಿಂದ ರದ್ದಾಗಬೇಕಿದ್ದ ಮಕ್ಕಂದೂರು ನಿವಾಸಿ ಮಂಜುಳಾ ವಿವಾಹ ಇಂದು ಸರ್ವರ ಸಮ್ಮುಖದಲ್ಲಿ ನೆರವೇರಿತು. ಕೇರಳ ಮೂಲದ ರಜೀಶ್ ಜೊತೆ ನಿರಾತಂಕವಾಗಿ ನಡೆಯಿತು. ಮದುವೆ  ಸುದ್ದಿಯನ್ನು ಸುವರ್ಣ ನ್ಯೂಸ್- ಕನ್ನಡ ಪ್ರಭ ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು.  

ಪ್ರವಾಹದಿಂದ ರದ್ದಾಗಬೇಕಿದ್ದ ಮಕ್ಕಂದೂರು ನಿವಾಸಿ ಮಂಜುಳಾ ವಿವಾಹ ಇಂದು ಸರ್ವರ ಸಮ್ಮುಖದಲ್ಲಿ ನೆರವೇರಿತು. ಕೇರಳ ಮೂಲದ ರಜೀಶ್ ಜೊತೆ ನಿರಾತಂಕವಾಗಿ ನಡೆಯಿತು. ಮದುವೆ  ಸುದ್ದಿಯನ್ನು ಸುವರ್ಣ ನ್ಯೂಸ್- ಕನ್ನಡ ಪ್ರಭ ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು.  

Video Top Stories