ವ್ಹೀಲ್ಚೇರ್ ನೀಡದ ಕೆ.ಸಿ.ಜನರಲ್ ಆಸ್ಪತ್ರೆ ಸಿಬ್ಬಂದಿ; ತೆವಳುತ್ತ ಹೊರಬಂದ ರೋಗಿ
ಬೆಂಗಳೂರಿನ ಕೆ.ಸಿ.ಜನರಲ್ ಅಸ್ಪತ್ರೆಯಲ್ಲಿ ಅಮಾನವೀಯ ಘಟನೆ ನಡೆದಿದೆ. ವೃದ್ಧ ರೋಗಿಯೊಬ್ಬರಿಗೆ ಆಸ್ಪತ್ರೆ ಸಿಬ್ಬಂದಿ ವ್ಹೀಲ್ಚೇರ್ ನೀಡಲು ನಿರಾಕರಿಸಿದ್ದು, ಆತ ತೆವಳಿಕೊಂಡೇ ಹೊರಬಂದಿದ್ದಾರೆ.
ಬೆಂಗಳೂರಿನ ಕೆ.ಸಿ.ಜನರಲ್ ಅಸ್ಪತ್ರೆಯಲ್ಲಿ ಅಮಾನವೀಯ ಘಟನೆ ನಡೆದಿದೆ. ವೃದ್ಧ ರೋಗಿಯೊಬ್ಬರಿಗೆ ಆಸ್ಪತ್ರೆ ಸಿಬ್ಬಂದಿ ವ್ಹೀಲ್ಚೇರ್ ನೀಡಲು ನಿರಾಕರಿಸಿದ್ದು, ಆತ ತೆವಳಿಕೊಂಡೇ ಹೊರಬಂದಿದ್ದಾರೆ.