ಸಿಎಂ ಜನತಾ ದರ್ಶನದಲ್ಲಿ ಹೊಸ ವ್ಯವಸ್ಥೆ; ಹೊಸ ನಿಯಮ!
ಸಿಎಂ ಎಚ್.ಡಿ. ಕುಮಾರಸ್ವಾಮಿ ಶನಿವಾರ ಸಂಪೂರ್ಣ ದಿನ ಜನತಾ ದರ್ಶನ ನಡೆಸುತ್ತಿದ್ದಾರೆ. ರಾಜ್ಯದ ಮೂಲೆಮೂಲೆಗಳಿಂದ ಸಿಎಂ ಗೃಹ ಕಛೇರಿ ಕೃಷ್ಣಾಗೆ ಬಂದಿರುವ ಜನರು ಅಹವಾಲುಗಳನ್ನು ಸುಗಮವಾಗಿ ಸ್ವೀಕರಿಸುವಂತಾಗಲು ಟೋಕನ್ ವ್ಯವಸ್ಥೆಯನ್ನು ಮಾಡಲಾಗಿದೆ.
ಸಿಎಂ ಎಚ್.ಡಿ. ಕುಮಾರಸ್ವಾಮಿ ಶನಿವಾರ ಸಂಪೂರ್ಣ ದಿನ ಜನತಾ ದರ್ಶನ ನಡೆಸುತ್ತಿದ್ದಾರೆ. ರಾಜ್ಯದ ಮೂಲೆಮೂಲೆಗಳಿಂದ ಸಿಎಂ ಗೃಹ ಕಛೇರಿ ಕೃಷ್ಣಾಗೆ ಬಂದಿರುವ ಜನರು ಅಹವಾಲುಗಳನ್ನು ಸುಗಮವಾಗಿ ಸ್ವೀಕರಿಸುವಂತಾಗಲು ಟೋಕನ್ ವ್ಯವಸ್ಥೆಯನ್ನು ಮಾಡಲಾಗಿದೆ.