ಬಯಲುಸೀಮೆಗೂ ಹರಿದು ಬಂದ ಭಾರೀ ನೀರು; ತುಂಬುತ್ತಿವೆ ಕೆರೆಗಳು!
ಒಂದು ಕಡೆ ಮಲೆನಾಡಿನಲ್ಲಿ ಮಳೆಯು ಮುಂದುವರಿದಿದೆ. ಇನ್ನೊಂದೆಡೆ ರಾಜ್ಯದ ಬಯಲುಸೀಮೆ ಜಿಲ್ಲೆಗಳಿಗೂ ನೀರು ಹರಿದು ಬಂದಿದೆ. ಚಿಕ್ಕಮಗಳೂರಿನ ವೇದಾವತಿ ನದಿ ಉಕ್ಕಿ ಹರಿಯುತ್ತಿದ್ದು, ಕಡೂರಿನ ಕೆರೆಗಳು ತುಂಬಿವೆ.
ಒಂದು ಕಡೆ ಮಲೆನಾಡಿನಲ್ಲಿ ಮಳೆಯು ಮುಂದುವರಿದಿದೆ. ಇನ್ನೊಂದೆಡೆ ರಾಜ್ಯದ ಬಯಲುಸೀಮೆ ಜಿಲ್ಲೆಗಳಿಗೂ ನೀರು ಹರಿದು ಬಂದಿದೆ. ಚಿಕ್ಕಮಗಳೂರಿನ ವೇದಾವತಿ ನದಿ ಉಕ್ಕಿ ಹರಿಯುತ್ತಿದ್ದು, ಕಡೂರಿನ ಕೆರೆಗಳು ತುಂಬಿವೆ.