Asianet Suvarna News Asianet Suvarna News

ಕೇಂದ್ರ ಸಚಿವರ ಭೂಕಂಪದ ಹೇಳಿಕೆಗೆ ಡಿಕೆಶಿ ಡಿಚ್ಚಿ ಕೊಟ್ಟಿದ್ದು ಹೀಗೆ

ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಭೂಕಂಪದ ಹೇಳಿಕೆಗೆ ಸಚಿವ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಒಂದರ್ಥದಲ್ಲಿ ಸವಾಲು ಹಾಕಿದ್ದಾರೆ ಎಂದೇ ಹೇಳಬಹುದು.

ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಭೂಕಂಪದ ಹೇಳಿಕೆಗೆ ಸಚಿವ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಒಂದರ್ಥದಲ್ಲಿ ಸವಾಲು ಹಾಕಿದ್ದಾರೆ ಎಂದೇ ಹೇಳಬಹುದು.